BIGG NEWS : ʻ ಐಟಿ ಕಂಪನಿಗಳು ಸರ್ಕಾರಕ್ಕೆ ಆದಾಯ ತಂದುಕೊಡುವ ವಲಯ ʼ: ಸರ್ಕಾರದ ವಿರುದ್ಧ ಸಂತೋಷ್‌ ಹೆಗ್ಡೆ ಆಕ್ರೋಶ

ಬೆಂಗಳೂರು :  ಸರ್ಕಾರದ ವಿರುದ್ಧಐಟಿ ಕಂಪನಿಗಳ ಆಕ್ರೋಶ ಬಗ್ಗೆ ಮಾಜಿ ಲೋಕಾಯುಕ್ತ ನ್ಯಾ ಸಂತೋಷ್‌ ಹೆಗ್ದೆ  ಮಾತನಾಡಿ, ಐಟಿ ಕಂಪನಿಗಳು ಸರ್ಕಾರಕ್ಕೆ ಆದಾಯ ತಂದುಕೊಡುವ ವಲಯ, ಸರ್ಕಾರ ದುರಾಸೆ ಬಿಟ್ಟು ಕಾಮಗಾರಿ ಕೆಲಸ ಮಾಡಿಸಿ ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  BIGG NEWS : ಬೆಂಗಳೂರಿನಲ್ಲಿ ಮೂಲಸೌಕರ್ಯ ಸುಧಾರಿಸದಿದ್ದರೆ `IT’ ಕಂಪನಿಗಳ ಸ್ಥಳಾಂತರ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ORRCA ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಸರಿಯಾದ ಮೂಲಸೌಕರ್ಯಗಳಿಲ್ಲದೆ ಮಳೆ ಸಂದರ್ಭದಲ್ಲಿ ಅನೇಕ … Continue reading BIGG NEWS : ʻ ಐಟಿ ಕಂಪನಿಗಳು ಸರ್ಕಾರಕ್ಕೆ ಆದಾಯ ತಂದುಕೊಡುವ ವಲಯ ʼ: ಸರ್ಕಾರದ ವಿರುದ್ಧ ಸಂತೋಷ್‌ ಹೆಗ್ಡೆ ಆಕ್ರೋಶ