ಅಡಿಕೆಗೆ ‘ಎಲೆ ಚುಕ್ಕೆ’ ರೋಗದ ಕಾಟ : ಮಲೆನಾಡಿನ ರೋಗ ಪೀಡಿತ ತೋಟಗಳಿಗೆ ತಜ್ಞರ ತಂಡ ಭೇಟಿ

ಬೆಂಗಳೂರು :  ಅಡಿಕೆ ಬೆಳೆಗಾರರ ನೆಮ್ಮದಿ ಕಸಿದುಕೊಂಡ ಮಾರಕ ಎಲೆ ಚುಕ್ಕೆ ರೋಗದಿಂದ ಜನರು ಆತಂಕಗೊಂಡಿದ್ದಾರೆ, ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ ಜಿಲ್ಲೆಯ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ. ಇದೀಗ ಎಲೆ ಚುಕ್ಕೆ ರೋಗದ ಕುರಿತು ಅಧ್ತಯನ ನಡೆಸಲು ಕೇಂದ್ರ ಸರ್ಕಾರ ರಚನೆ ಮಾಡಿರುವ ಏಳು ತಜ್ಞರ ಸಮಿತಿಯು ಈಗಾಗಲೇ ಸಭೆ ನಡೆಸಿದ್ದು, ನವೆಂಬರ್ 20 ಹಾಗೂ 21 ರಂದು ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ. ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ … Continue reading ಅಡಿಕೆಗೆ ‘ಎಲೆ ಚುಕ್ಕೆ’ ರೋಗದ ಕಾಟ : ಮಲೆನಾಡಿನ ರೋಗ ಪೀಡಿತ ತೋಟಗಳಿಗೆ ತಜ್ಞರ ತಂಡ ಭೇಟಿ