BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಮುಗಿಯದಿದ್ರೆ ನಾಳೆವರೆಗೂ ವಿಸ್ತರಣೆ : ಜಿಲ್ಲಾಧಿಕಾರಿ ವಿಜಯಮಹಾಂತೇಶ ಆದೇಶ

ವಿಜಯಪುರ :  ಸಿದ್ದೇಶ್ವರ ಶ್ರೀಗಳ  ಅಂತಿಮ ದರ್ಶನ ಮುಗಿಯದಿದ್ಗರೇ ನಾಳೆಯೂವಿಸ್ತರಣೆ ಮಾಡಲಾಗುತ್ತದೆ. ವಿಜಯಪುರ ಡಿ.ಸಿ ವಿಜಯ್‌ ಮಹಾಂತೇಶ್‌ ಆದೇಶ ನೀಡಿದ್ದಾರೆ BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಜನಸಾಗರ : ವಿಷಲ್‌ ಹೊಡೆದು ಭಕ್ತರನ್ನು ನಿಯಂತ್ರಿಸುತ್ತಿರೋ ʻಸಚಿವ ಶ್ರೀರಾಮುಲುʼ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಇನ್ನೊಂದೆಡೆ ಶ್ರೀಗಳ … Continue reading BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಮುಗಿಯದಿದ್ರೆ ನಾಳೆವರೆಗೂ ವಿಸ್ತರಣೆ : ಜಿಲ್ಲಾಧಿಕಾರಿ ವಿಜಯಮಹಾಂತೇಶ ಆದೇಶ