ಮತ್ತೆ ‘ಶಿರಾಡಿ ಘಾಟ್’ನಲ್ಲಿ ಭೂ ಕುಸಿತ: ಭಾರೀ ವಾಹನಗಳ ‘ಸಂಚಾರ ನಿಷೇಧ’

ಹಾಸನ: ಈಗಾಗಲೇ ಹಲವು ಭಾರೀ ಕುಸಿತಗೊಂಡಿದ್ದಂತ ಶಿರಾಡಿ ಘಾಟ್ ನಲ್ಲಿ ( Shiradi Ghat ), ಈಗ ಮತ್ತೆ ಭೂಸಿತಗೊಂಡಿದೆ. ಈ ಪರಿಣಾಮವಾಗಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಸಚಿವ ಅಶ್ವತ್ಥನಾರಾಯಣ ಆಗೇನು ಕಡ್ಲೆಪುರಿ ತಿಂತಿದ್ರಾ.? – ಸಿದ್ಧರಾಮಯ್ಯ ಗುಡುಗು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪದ ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿತಗೊಂಡಿದ್ದ ಕಾರಣ, ಅದರ ರಿಪೇರಿ ಕಾರ್ಯ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಶಿರಾಡಿ ಘಾಟ್ ನಲ್ಲಿ ಭಾರೀ … Continue reading ಮತ್ತೆ ‘ಶಿರಾಡಿ ಘಾಟ್’ನಲ್ಲಿ ಭೂ ಕುಸಿತ: ಭಾರೀ ವಾಹನಗಳ ‘ಸಂಚಾರ ನಿಷೇಧ’