BREAKING NEWS : ಬಾರ್ ಮಾಲೀಕರ ಜೊತೆ ಡೀಲ್ : ಅಬಕಾರಿ ಮಹಿಳಾ ಅಧಿಕಾರಿ ‘ಜ್ಯೋತಿ ಮೇತ್ರಿ’ ಸಸ್ಪೆಂಡ್

ವಿಜಯಪುರ : ಬಾರ್ ಮಾಲೀಕರ ಜೊತೆ ಡೀಲ್ ಕುದುರಿಸಿದ ಅಬಕಾರಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮುದ್ದೇಬಿಹಾಳ ತಾಲೂಕು ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಅಮಾನತುಗೊಳಿಸಲಾಗಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಬಕಾರಿ ಅಧಿಕಾರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನಾದರೂ ಆಗಲಿ ನನ್ನ ಪಾಲಿನ ಹಣ ಕೊಡಿ ಎಂದು ಜ್ಯೊತಿ ಮೇತ್ರಿ ಬೇಡಿಕೆಯಿಟ್ಟಿದ್ದರು. ಅಬಕಾರಿ ಇಲಾಖೆಯ ಕಚೇರಿಯಲ್ಲೇ ಡೀಲ್ ವ್ಯವಹಾರದ ಬಗ್ಗೆ ಮಾತುಕತೆ ನಡೆದಿದೆ. ಓರ್ವ ಬಾರ್ ಮಾಲೀಕ ಡೀಲ್ ಕುರಿತ ಮಾತುಕತೆಯನ್ನು … Continue reading BREAKING NEWS : ಬಾರ್ ಮಾಲೀಕರ ಜೊತೆ ಡೀಲ್ : ಅಬಕಾರಿ ಮಹಿಳಾ ಅಧಿಕಾರಿ ‘ಜ್ಯೋತಿ ಮೇತ್ರಿ’ ಸಸ್ಪೆಂಡ್