BIGG NEWS: ಮತ್ತೆ ವಿವಾದದಲ್ಲಿ ‘ರಾಜ್ಯ’ ಸರ್ಕಾರ! ಕುವೆಂಪುರವರ ‘ಕೈಮುಗಿದು’ ಒಳಗೆ ಬನ್ನಿ ಬರಹಕ್ಕೆ ‘ಕೊಕ್‌’ !!

ವಿಜಯಪುರ : ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ವಿಚಾರವಾಗಿ ಒಂದು ಸುತ್ತೋಲೆ ಹೊರಡಿಸಿ ಅದಿನ್ನೇನು ವಿವಾದ ಆಗುತ್ತಿದ್ದಂತೆಯೇ ವಾಪಸ್ ಪಡೆದಿದ್ದ ಸರ್ಕಾರ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಳ್ಳಲು ಮುಂದಾಗಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ‘ಓ ಚೇತನ ಆಗೂ ನೀ ಅನಿಕೇತನ’ ಎಂಬ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಸಾಹಿತ್ಯವಿದು.ಅದೇ ರೀತಿ ಅವರು ಶಿಕ್ಷಣಕ್ಕೆ ಎಷ್ಟು ಮಹತ್ವ ಕೊಟ್ಟಿದ್ದರು ಎಂಬುದಕ್ಕೆ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಬರಹ. ಇದೀಗ ‘ಜ್ಞಾನ … Continue reading BIGG NEWS: ಮತ್ತೆ ವಿವಾದದಲ್ಲಿ ‘ರಾಜ್ಯ’ ಸರ್ಕಾರ! ಕುವೆಂಪುರವರ ‘ಕೈಮುಗಿದು’ ಒಳಗೆ ಬನ್ನಿ ಬರಹಕ್ಕೆ ‘ಕೊಕ್‌’ !!