BREAKING: KSRTCಯಿಂದ ಆಯುಧ ಪೂಜೆಗೆ ನೀಡುತ್ತಿರುವ ಮೊತ್ತ ರೂ.250ಕ್ಕೆ ಹೆಚ್ಚಿಸಿ ಆದೇಶ | KSRTC News

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕೆ ಎಸ್ ಆರ್ ಟಿಸಿಯಿಂದ ಸಾರಿಗೆ ಬಸ್ಸುಗಳನ್ನು ಆಯುಧ ಪೂಜೆಯಂದು ಪೂಜಿಸಲು ರೂ.100 ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಅನೇಕರು ಪ್ರಶ್ನಿಸಿದ್ದರು. ಅಲ್ಲದೇ ಹೆಚ್ಚಳಕ್ಕೂ ಒತ್ತಾಯಿಸಿದ್ದರು. ಈಗ ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಯುಧ ಪೂಜೆಗೆ ರೂ.100 ನೀಡುತ್ತಿರುವುದನ್ನು‌ ರೂ.250 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವನ್ನು ಹೊರಡಿಸಿದ್ದು, ಪ್ರತಿ … Continue reading BREAKING: KSRTCಯಿಂದ ಆಯುಧ ಪೂಜೆಗೆ ನೀಡುತ್ತಿರುವ ಮೊತ್ತ ರೂ.250ಕ್ಕೆ ಹೆಚ್ಚಿಸಿ ಆದೇಶ | KSRTC News