‘KSRTC’ಯಿಂದ 16 ಮೃತ ನೌಕರರ ಕುಟುಂಬಕ್ಕೆ ಮೊದಲ ಬಾರಿಗೆ ತಲಾ ’10 ಲಕ್ಷ ಪರಿಹಾರ’ ವಿತರಣೆ

ಬೆಂಗಳೂರು: ಕೆಎಸ್ಆರ್ ಟಿಸಿಯಿಂದ ವಿವಿಧ ಕಾರಣಗಳಿಂದ ಮೃತಪಟ್ಟಂತ  16 ನೌಕರರ ಕುಟುಂಬದಲವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರವಾಗಿ ತಲಾ 10 ಲಕ್ಷವನ್ನು ನೀಡಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ತನ್ನ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ರೂ.1 ಕೋಟಿ ಹಾಗೂ ಇತರೆ ಕಾರಣಗಳಿಂದ‌ ಮೃತಪಟ್ಟ (ಹೃದಯಾಘಾತ/ ಕ್ಯಾನ್ಸರ್ , ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.10 ಲಕ್ಷ … Continue reading ‘KSRTC’ಯಿಂದ 16 ಮೃತ ನೌಕರರ ಕುಟುಂಬಕ್ಕೆ ಮೊದಲ ಬಾರಿಗೆ ತಲಾ ’10 ಲಕ್ಷ ಪರಿಹಾರ’ ವಿತರಣೆ