‘KSRTC’ಯಿಂದ 16 ಮೃತ ನೌಕರರ ಕುಟುಂಬಕ್ಕೆ ಮೊದಲ ಬಾರಿಗೆ ತಲಾ ’10 ಲಕ್ಷ ಪರಿಹಾರ’ ವಿತರಣೆ
ಬೆಂಗಳೂರು: ಕೆಎಸ್ಆರ್ ಟಿಸಿಯಿಂದ ವಿವಿಧ ಕಾರಣಗಳಿಂದ ಮೃತಪಟ್ಟಂತ 16 ನೌಕರರ ಕುಟುಂಬದಲವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರವಾಗಿ ತಲಾ 10 ಲಕ್ಷವನ್ನು ನೀಡಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ತನ್ನ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ರೂ.1 ಕೋಟಿ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ (ಹೃದಯಾಘಾತ/ ಕ್ಯಾನ್ಸರ್ , ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.10 ಲಕ್ಷ … Continue reading ‘KSRTC’ಯಿಂದ 16 ಮೃತ ನೌಕರರ ಕುಟುಂಬಕ್ಕೆ ಮೊದಲ ಬಾರಿಗೆ ತಲಾ ’10 ಲಕ್ಷ ಪರಿಹಾರ’ ವಿತರಣೆ
Copy and paste this URL into your WordPress site to embed
Copy and paste this code into your site to embed