ರಾಜ್ಯದ ‘ಮಾನ್ಯತೆ ಪಡೆದ ಪತ್ರಕರ್ತ’ರ ಗಮನಕ್ಕೆ: ಆ.10ರವರೆಗೆ ‘KSRTC ಬಸ್ ಪಾಸ್’ ಅವಧಿ ವಿಸ್ತರಣೆ | KSRTC Bus Pass

ಬೆಂಗಳೂರು: ರಾಜ್ಯದ ಮಾನ್ಯತೆ ಪಡೆದಂತ ಪತ್ರಕರ್ತರಿಗೆ ನೀಡಲಾಗುತ್ತಿರುವಂತ ಕೆ ಎಸ್ ಆರ್ ಟಿ ಸಿ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ( Journalist KSRTC Bus Pass ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿಟ ಮುಖ್ಯ ಸಂಚಾರ ವ್ಯವಸ್ಥಾಪಕರು ಮಾಹಿತಿ ನೀಡಿದ್ದು, ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್ ಕಾರ್ಡ್ ನ ಅವಧಿಯು ದಿನಾಂಕ 31-12-2023ಕ್ಕೆ ಕೊನೆಗೊಂಡಿತ್ತು, ಅದನ್ನು ದಿನಾಂಕ 31-07-2024ರವರೆಗೆ ವಿಸ್ತರಿಸಲಾಗಿತ್ತು ಎಂದಿದ್ದಾರೆ. ಆಡಳಿತಾತ್ಮಕ ಕಾರಣಗಳಿಂದ ವಾರ್ತಾ ಮತ್ತು … Continue reading ರಾಜ್ಯದ ‘ಮಾನ್ಯತೆ ಪಡೆದ ಪತ್ರಕರ್ತ’ರ ಗಮನಕ್ಕೆ: ಆ.10ರವರೆಗೆ ‘KSRTC ಬಸ್ ಪಾಸ್’ ಅವಧಿ ವಿಸ್ತರಣೆ | KSRTC Bus Pass