BREAKING: ಶಿವಮೊಗ್ಗದಲ್ಲಿ ‘ಬಿ.ವೈ ರಾಘವೇಂದ್ರ’ ವಿರುದ್ಧವೇ ‘ಲೋಕಸಭಾ ಚುನಾವಣೆ’ಗೆ ಸ್ಪರ್ಧೆ: ‘ಕೆ.ಎಸ್ ಈಶ್ವರಪ್ಪ’ ಘೋಷಣೆ

ಶಿವಮೊಗ್ಗ: ನನಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಿಲ್ಲ. ಮಗನಿಗೆ ಕೊಡ್ತಾರೆ ಅಂದ್ರೆ ಆವನಿಗೆ ಕೊಡಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ನೀಡ್ತಾರೆ ಅಂದ್ರೆ ಈಗಲೂ ಕೊಡಲಿಲ್ಲ. ಹೀಗಾಗಿ ತಾನು ತನ್ನ ಪುತ್ರನಿಗೆ ಟಿಕೆಟ್ ನೀಡದ ಕಾರಣಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಲೋಕಸಭಾ ಚುನಾವಣೆಗೆ ಹಾವೇರಿಯಿಂದ ನನ್ನ ಮಗ ಕೆ.ಇ … Continue reading BREAKING: ಶಿವಮೊಗ್ಗದಲ್ಲಿ ‘ಬಿ.ವೈ ರಾಘವೇಂದ್ರ’ ವಿರುದ್ಧವೇ ‘ಲೋಕಸಭಾ ಚುನಾವಣೆ’ಗೆ ಸ್ಪರ್ಧೆ: ‘ಕೆ.ಎಸ್ ಈಶ್ವರಪ್ಪ’ ಘೋಷಣೆ