ರಾಜ್ಯ ಸರ್ಕಾರಿ ನೌಕರರ ಸಂಘದ ‘ಅಧ್ಯಕ್ಷ ಸಿಎಸ್ ಷಡಕ್ಷರಿ’ಗೆ KRS ಪಕ್ಷದ ರಾಜ್ಯಾಧ್ಯಕ್ಷ ‘ರವಿಕೃಷ್ಣಾ ರೆಡ್ಡಿ’ ಬಹಿರಂಗ ಪತ್ರ: ಏನಿದೆ ಗೊತ್ತಾ.?

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಪೋಟೋ, ವೀಡಿಯೋ ಚಿತ್ರೀಕರಣ ನಿಷೇಧ, ಆ ಬಳಿಕ ವಾಪಾಸ್ ನಂತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ C.S. ಷಡಾಕ್ಷರಿ ವಿರುದ್ಧ ಸಿಡಿದೆದ್ದಿದೆ. ಇದೀಗ ಮುಂದುವರೆದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಯವರು ಸಿಎಸ್ ಷಡಾಕ್ಷರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಎನ್ನುವ ಬಗ್ಗೆ ಮುಂದೆ ಓದಿ.. ಹೀಗಿದೆ.. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿಗೆ ಕೆಆರ್ ಎಸ್ … Continue reading ರಾಜ್ಯ ಸರ್ಕಾರಿ ನೌಕರರ ಸಂಘದ ‘ಅಧ್ಯಕ್ಷ ಸಿಎಸ್ ಷಡಕ್ಷರಿ’ಗೆ KRS ಪಕ್ಷದ ರಾಜ್ಯಾಧ್ಯಕ್ಷ ‘ರವಿಕೃಷ್ಣಾ ರೆಡ್ಡಿ’ ಬಹಿರಂಗ ಪತ್ರ: ಏನಿದೆ ಗೊತ್ತಾ.?