BIG NEWS: ‘KRS ಡ್ಯಾಂ’ಗೆ ಕಲ್ಲುಗಣಿಗಾರಿಕೆಯಿಂದ ಅಪಾಯ ಆರೋಪ: ಇಂದಿನಿಂದ ಜು.31ರವರೆಗೆ ಟ್ರಯಲ್ ಬ್ಲಾಸ್ಟಿಂಗ್

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿಯಾಗಿರುವಂಕ ಕೆ ಆರ್ ಎಸ್ ಅಣೆಕಟ್ಟೆಯ ( KRS Dam ) ಸುತ್ತಾಮುತ್ತಲಿನ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ನಡೆಸಲಾಗುತ್ತಿರುವಂತ ಬ್ಲಾಸ್ಟ್ ನಿಂದ ಅಪಾಯ ಎದುರಾಗಿದೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಜುಲೈ.25ರ ಇಂದಿನಿಂದ ಜುಲೈ.31ರವರೆಗೆ ಜಿಲ್ಲಾಡಳಿತದಿಂದ ಟ್ರಯಲ್ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಹೌದು.. ಕಲ್ಲು ಗಣಿಗಾರಿಕೆಯಿಂದ KRS ಡ್ಯಾಂ ಗೆ ಅಪಾಯ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಜಿಲ್ಲಾಡಳಿತದಿಂದ ದಿನಾಂಕ ಫೀಕ್ಸ್ ಮಾಡಿದೆ. ಅದರಂತೆ ಜು-25ರ ಇಂದಿನಿಂದ ಜು-31ರವರೆಗೆ ಟ್ರಯಲ್ ಬ್ಲಾಸ್ಟಿಂಗ್‌ ನಡೆಸಲಿದೆ. ನನ್ನ ಬಾಯಿ ಮುಚ್ಚಿಸೋಕೆ ಯಾರಿಂದಲೂ ಸಾಧ್ಯವಿಲ್ಲ: … Continue reading BIG NEWS: ‘KRS ಡ್ಯಾಂ’ಗೆ ಕಲ್ಲುಗಣಿಗಾರಿಕೆಯಿಂದ ಅಪಾಯ ಆರೋಪ: ಇಂದಿನಿಂದ ಜು.31ರವರೆಗೆ ಟ್ರಯಲ್ ಬ್ಲಾಸ್ಟಿಂಗ್