BIGG NEWS : ‌ʼ ನಾವು ಹೋರಾಟ ಮಾಡಿದಾಗೆಲ್ಲ 144 ಸೆಕ್ಷನ್ ʻ ಹಾಕೋದು, ಈ ಸರ್ಕಾರದ ಚಾಳಿ : ಡಿಕೆಶಿ ಆಕ್ರೋಶ

ಬೆಂಗಳೂರು : ಮಡಿಕೇರಿಯಲ್ಲಿ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ  ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ ʻ ನಾವು ಹೋರಾಟ ಶುರು ಮಾಡುವಾಗೆಲ್ಲ 144 ಸೆಕ್ಷನ್‌ ಹಾಕಿ ಕೇಸ್‌ ಹಾಕೋದು ಸರ್ಕಾರದ ಚಾಳಿಯಾಗಿದೆ ಎಂದು ಕೆಂಡಾಮಂಡಲರಾಗಿದ್ದಾರೆ. BIGG NEWS: ಸಿದ್ದರಾಮಯ್ಯ ಮೇಲೆ ಮೊಟ್ಟೆ ಅಷ್ಟೇ ಅಲ್ಲ ಕಲ್ಲು ಕೂಡ ಎಸೆತ; ಸಂಪತ್‌ RSS ಕಾರ್ಯಕರ್ತ- ಸಿದ್ದರಾಮಯ್ಯ ಗಂಭೀರ ಆರೋಪ ಮೊಟ್ಟೆ ಎಸೆದ ಪ್ರಕರಣ ವಿರೋಧಿ   ಆಗಸ್ಟ್‌ 26 ರಂದು ಕಾಂಗ್ರೆಸ್‌ ಆಯೋಜಿಸಿದ್ದ ಮಡಿಕೇರಿ … Continue reading BIGG NEWS : ‌ʼ ನಾವು ಹೋರಾಟ ಮಾಡಿದಾಗೆಲ್ಲ 144 ಸೆಕ್ಷನ್ ʻ ಹಾಕೋದು, ಈ ಸರ್ಕಾರದ ಚಾಳಿ : ಡಿಕೆಶಿ ಆಕ್ರೋಶ