BIGG NEWS: ಪ್ಲೆಕ್ಸ್‌ ಹರಿದ ವಿಚಾರ: ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಡಿ.ಕೆ ಶಿವಕುಮಾರ್‌ ಭೇಟಿ; ಕಿಡಿಗೇಡಿ ಕ್ರಮ ಕೈಗಳ್ಳುವಂತೆ ಎಚ್ಚರಿಕೆ

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಪ್ಲೆಕ್ಸ್‌ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ. ದುಷ್ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಯವಂತೆ ಡಿಕೆಶಿ ಆಗ್ರಹಿಸಿದ್ದಾರೆ. BIG NEWS: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರಿಗೆ ಜೀವ ಬೆದರಿಕೆ ಕರೆ; ʼನಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿ ನನ್ನ ಜೀವ ಉಳಿಸಿ ʼ ಎಂದ ಶಾಸಕ | T.D Rajegowda Threate ಕೂಡಲೇ ಪ್ಲೆಕ್ಸ್‌ ಹರಿದ ಕಿಡಿಗೇಡಿಗಳನ್ನ ಬಂಧಿಸಬೇಕು. ಒಂದು ವೇಳೆ ಬಂಧಿಸದೆ … Continue reading BIGG NEWS: ಪ್ಲೆಕ್ಸ್‌ ಹರಿದ ವಿಚಾರ: ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಡಿ.ಕೆ ಶಿವಕುಮಾರ್‌ ಭೇಟಿ; ಕಿಡಿಗೇಡಿ ಕ್ರಮ ಕೈಗಳ್ಳುವಂತೆ ಎಚ್ಚರಿಕೆ