ಮತ್ತೆ ಸಿಎಂ ಆಸೆ ವ್ಯಕ್ತ ಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಈಗಾಗಲೇ ಹಲವು ಬಾರಿ ಪ್ರಾಸಂಗಿಕವಾಗಿ ತಾವೇ ಸಿಎಂ ಆಗಬಾರದೇ ಎಂಬುದಾಗಿ ತಮ್ಮ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಹೊರ ಹಾಕಿದ್ದರು. ಇಂದು ಮತ್ತೆ ತಮ್ಮ ಸಿಎಂ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : 22 ಸಾವಿರ ಮಂದಿಗೆ ನಿವೇಶನ : ಸಚಿವ ಆರ್. ಅಶೋಕ್ ಘೋಷಣೆ ನಗರದಲ್ಲಿ ಇಂದು ರಾಜ್ಯ ಒಕ್ಕಲಿಗರ ಸಂಘಟ ಸಭೆಯಲ್ಲಿ ಮಾತನಾಡಿದಂತ ಅವರು, ತಾವು ಸಿಎಂ ಆಗುವಂತ ಆಸೆ ವ್ಯಕ್ತ ಪಡಿಸಿದರು. ಅಲ್ಲದೇ ಪರೋಕ್ಷವಾಗಿ … Continue reading ಮತ್ತೆ ಸಿಎಂ ಆಸೆ ವ್ಯಕ್ತ ಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್