ಬೆಂಗಳೂರು: ಈಗಾಗಲೇ ಹಲವು ಬಾರಿ ಪ್ರಾಸಂಗಿಕವಾಗಿ ತಾವೇ ಸಿಎಂ ಆಗಬಾರದೇ ಎಂಬುದಾಗಿ ತಮ್ಮ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಹೊರ ಹಾಕಿದ್ದರು. ಇಂದು ಮತ್ತೆ ತಮ್ಮ ಸಿಎಂ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.

BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : 22 ಸಾವಿರ ಮಂದಿಗೆ ನಿವೇಶನ : ಸಚಿವ ಆರ್. ಅಶೋಕ್ ಘೋಷಣೆ

ನಗರದಲ್ಲಿ ಇಂದು ರಾಜ್ಯ ಒಕ್ಕಲಿಗರ ಸಂಘಟ ಸಭೆಯಲ್ಲಿ ಮಾತನಾಡಿದಂತ ಅವರು, ತಾವು ಸಿಎಂ ಆಗುವಂತ ಆಸೆ ವ್ಯಕ್ತ ಪಡಿಸಿದರು. ಅಲ್ಲದೇ ಪರೋಕ್ಷವಾಗಿ ಸಮುದಾಯದ ಆಶೀರ್ವಾದವನ್ನು ಅವರು ಕೇಳಿ ಗಮನ ಸೆಳೆದರು.

ಬೊಮ್ಮಾಯಿ ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ? – ಕಾಂಗ್ರೆಸ್ ಪ್ರಶ್ನೆ

ಕರ್ನಾಟಕ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ವರ್ಸಸ್ ಸಿದ್ಧರಾಮಯ್ಯ ನಡುವೆ ಸಿಎಂ ಸೀಟಿಗಾಗಿ ಒಳಗೊಳಗೆ ಜಟಾಪಟಿ ನಡೆಯುತ್ತಿದೆ. ಸಿದ್ಧರಾಮಯ್ಯ ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದು ಕನ್ಫರ್ಮ್ ಕೂಡ ಆಗಿಲ್ಲ. ಈ ನಡುವೆಯೂ ಸಿಎಂ ರೇಸ್ ಗಾಗಿ ಕೈ ನಾಯಕರಲ್ಲಿ ಪೈಟ್ ಶುರುವಾಗಿದೆ.

Share.
Exit mobile version