BIGG NEWS: ಧಾರ್ಮಿಕ ಕೇಂದ್ರಗಳಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌ ಭೇಟಿ

ಚಿಕ್ಕಮಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ , ಹರಿಹರಪುರ ಮಠಕ್ಕೆ ಭೇಟಿ ನೀಡಿದ ಎಂ.ಬಿ ಪಾಟೀಲ್‌ ಸ್ವಾಮೀಜಿ ದರ್ಶನ ಪಡೆದಿದ್ದಾರೆ. Big Breaking News: ತುಮಕೂರು ನಗರ ಪಾಲಿಕೆ ಚುನಾವಣೆ; ಮೇಯರ್‌ ಸ್ಥಾನಕ್ಕೆ ʼಕೈʼ ಅಭ್ಯರ್ಥಿ ಅವಿರೋಧ ಆಯ್ಕೆ   ಇನ್ನು ದತ್ತಾತ್ರೇಯ ಬಾಬಾಬುಡನ್‌ ಗಿರಿಗೂ ಕಡೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಅವರೊಂದಿಗೆ ಕಾಂಗ್ರೆಸ್‌ ನಾಯಕರು ಕೂಡ ಇದ್ದಾರೆ. ಈ ಹಿಂದೆ … Continue reading BIGG NEWS: ಧಾರ್ಮಿಕ ಕೇಂದ್ರಗಳಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌ ಭೇಟಿ