ಸುಮ್ಮನೆ ಕೂರುವುದಕ್ಕಿಂತ ಹೀಗೆ ಪಾದಯಾತ್ರೆ ಮಾಡುವುದು ಒಳ್ಳೆಯದು :  ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ

ಚಿಕ್ಕಬಳ್ಳಾಪುರ :  ಸುಮ್ಮನೆ ಕೂರುವುದಕ್ಕಿಂತ ಹೀಗೆ ಪಾದಯಾತ್ರೆ ಮಾಡುವುದು ಒಳ್ಳೆಯದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.   ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಕುರಿತು ವ್ಯಂಗ್ಯವಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ಭಾರತ್ ಜೋಡೋ ಯಾತ್ರೆ ಬಹಳ ಕುತೂಹಲ ಮೂಡಿಸಿದೆ. ಸುಮ್ಮನೆ ಕೂರುವುದಕ್ಕಿಂತ ಹೀಗೆ ಪಾದಯಾತ್ರೆ ಮಾಡುವುದು ಒಳ್ಳೆಯದು, ಭಾರತದ ಮುಕುಟ ಕಾಶ್ಮೀರವನ್ನೇ ತುಂಡಾದಂತೆ ಇಟ್ಟಿದ್ದರು. ಕಾಶ್ಮೀರ 370 ವಿಧಿ ರದ್ದುಗೊಳಿಸಿ ಮತ್ತೆ ಮೋದಿ ಮೋದಿ ಭಾರತವನ್ನು … Continue reading ಸುಮ್ಮನೆ ಕೂರುವುದಕ್ಕಿಂತ ಹೀಗೆ ಪಾದಯಾತ್ರೆ ಮಾಡುವುದು ಒಳ್ಳೆಯದು :  ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ