BIGG NEWS : ಕೊಣನೂರು ಕಾವೇರಿ ನದಿಯ ʼತೂಗುಸೇತುವೆಗೆ ದುರಸ್ತಿ ಭಾಗ್ಯʼ : ಇಂದಿನಿಂದ ʼವಾಹನ ಸಂಚಾರ ಬಂದ್ ʼ | Konanur bridge

ಹಾಸನ: ಅಪಾಯದಂಚಿನ ಕೊಣನೂರು ಕಾವೇರಿ ನದಿಯ ತೂಗು ಸೇತುವೆಗೆ ಕೊನೆಗೂ ದುರಸ್ತಿ  ನಡೆಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಇಂದಿನಿಂದ ಸಂಚಾರ ಬಂದ್ ಮಾಡಲಾಗಿದೆ SHOCKING NEWS : ಶವಾಗಾರದಲ್ಲೇ ಯುವತಿಯರ ಜೊತೆ ‘ಸೆಕ್ಸ್’ : ಮೃತ ಮಹಿಳೆಯರ ‘ನಗ್ನ’ ಫೋಟೋ ತೆಗೆದು ವಿಕೃತಿ : ಸಿಬ್ಬಂದಿಯ ಕರಾಳ ಮುಖ ಬಯಲು ಜಿಲ್ಲಾಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. … Continue reading BIGG NEWS : ಕೊಣನೂರು ಕಾವೇರಿ ನದಿಯ ʼತೂಗುಸೇತುವೆಗೆ ದುರಸ್ತಿ ಭಾಗ್ಯʼ : ಇಂದಿನಿಂದ ʼವಾಹನ ಸಂಚಾರ ಬಂದ್ ʼ | Konanur bridge