ಕೋಲಾರ : ಅಡವಿಟ್ಟಿದ್ದ ಜಮೀನು ಹಿಂತಿರುಗಿಸಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ!

ಕೋಲಾರ : ಒಂದುವರೆ ಎಕರೆ ಜಮೀನನ್ನು ಅಡವಿಟ್ಟು ಲಕ್ಷಾಂತರ ರೂ.ಸಾಲ ಪಡೆದಿದ್ದ ರೈತನೊಬ್ಬ ಸಾಲ ತೀರಿಸಿದ ಬಳಿಕವೂ ಕೂಡ ಜಮೀನು ಹಿಂತಿರುಗಿಸಿಲ್ಲವೆಂದು, ತನ್ನ ಜಮೀನನ್ನು ಅಡವಿಟ್ಟುಕೊಂಡಿದ್ದವರೆ ಎದುರುಗಡೆನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸೋಮಯಾಜಲ ಎಂಬ ಹಳ್ಳಿಯಲ್ಲಿ ನಡೆದಿದೆ. ಅಜರ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಾರಪ್ಪ ಹಾಗೂ ವೆಂಕಟೇಶ ರೆಡ್ಡಿ ಎಂಬುವರ ಬಳಿ 55 ಲಕ್ಷ ಸಾಲ ಪಡೆಯಲು ಒಂದುವರೆ ಎಕರೆ ಜಾಗವನ್ನು ಅಜರ್ ಅಡವಿಟ್ಟಿದ್ದರು. ಈಗ … Continue reading ಕೋಲಾರ : ಅಡವಿಟ್ಟಿದ್ದ ಜಮೀನು ಹಿಂತಿರುಗಿಸಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ!