ಕೊಡಗು SSLC ವಿದ್ಯಾರ್ಥಿನಿ ಹತ್ಯೆ ಕೇಸ್ : ತಂಗಿಯ ರುಂಡವನ್ನು ಕಂಡು ವಿಚಿತ್ರವಾಗಿ ವರ್ತಿಸಿದ ಸಹೋದರ

ಕೊಡಗು : ಗುರುವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕೊಲೆ ಮಾಡಿದ ಆರೋಪಿ ಪ್ರಕಾಶ್ ರುಂಡವನ್ನು ತೆಗೆದುಕೊಂಡು ಹೋಗಿ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಮೃತ ಮೀನಾಳ ಅರುಂಡ ಪತ್ತೆಯಾಗಿದ್ದು ರುಂಡವನ್ನು ನೋಡಿದ ತಕ್ಷಣ ಮೀನಾಳ ಸಹೋದರ ವಿಚಿತ್ರವಾಗಿ ವರ್ತಿಸಿದ್ದಾನೆ. ತಂಗಿಯ ರುಂಡ ಕಂಡು ಬೆಚ್ಚಿಬಿದ್ದ ಅಣ್ಣ ದಿಲೀಪ್ ಸ್ಥಳ ಮಹಾಜರು ವೇಳೆ ದಿಲೀಪ್ ವಿಚಿತ್ರವಾಗಿ ವರ್ತಿಸಿದ್ದಾನೆ. ತಕ್ಷಣ ದಿಲೀಪ್ ನನ್ನು ಹಿಡಿದು ಸ್ಥಳೀಯರು ಆತನ ವಿಚಿತ್ರ … Continue reading ಕೊಡಗು SSLC ವಿದ್ಯಾರ್ಥಿನಿ ಹತ್ಯೆ ಕೇಸ್ : ತಂಗಿಯ ರುಂಡವನ್ನು ಕಂಡು ವಿಚಿತ್ರವಾಗಿ ವರ್ತಿಸಿದ ಸಹೋದರ