ಗಣೇಶ ಮೂರ್ತಿ ವಿಸರ್ಜನೆಗೆ ಮಾಡುವ ಮುನ್ನ ಮುಹೂರ್ತ ಬಗ್ಗೆ ತಿಳಿದುಕೊಳ್ಳಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾಳೆನೇ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆಗಳಲ್ಲಿ ಗಣೇಶನನ್ನು ಕೂರಿಸುವ ಸಂಭ್ರಮ ಸಡಗರ. ಸಾರ್ವಜನಿಕ ಗಣೇಶೋತ್ಸವಕ್ಕೂ ಈ ಸಲ ಕೊರತೆ ಇಲ್ಲ. ಕೋವಿಡ್‌ ಸಂಕಷ್ಟದ ನಂತರ ಸಂಕಷ್ಟಹರ ವಿ‍ಘ್ನೇಶನ ಹಬ್ಬದ ಆಚರಣೆ ಶುರುವಾಗಿದೆ. BIGG NEWS: KSRTC ಬಸ್ ನಲ್ಲಿ 6 ಅಡಿ ಉದ್ದದ ನಾಗರಹಾವು ಪತ್ತೆ: ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ   ಹೌದು ಸಂಜೆ ಹೊತ್ತಿಗೆ ಗಣೇಶನ ಪೂಜೆ ಮುಗಿಸಿ ವಿಸರ್ಜನೆಯ ಶುರುವಾಗುತ್ತದೆ.ಎಲ್ಲ ಮುಗಿದ ಮೇಲೆ ಗಣೇಶ … Continue reading ಗಣೇಶ ಮೂರ್ತಿ ವಿಸರ್ಜನೆಗೆ ಮಾಡುವ ಮುನ್ನ ಮುಹೂರ್ತ ಬಗ್ಗೆ ತಿಳಿದುಕೊಳ್ಳಿ