BREAKING NEWS: ಗೃಹಪ್ರವೇಶ ವೇಳೆ ಮಂಗಳಮುಖಿಯರ ದಾಂಧಲೆ : 25 ಸಾವಿರ ಹಣ ಕೊಡುವಂತೆ ಕಿರಿಕ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೃಹಪ್ರವೇಶ ಸಮಾರಂಭ ವೇಳೆ ಹಣಕೊಡುವಂತೆ ಮಂಗಳಮುಖಿಯರು ಕಿರಿಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. BIG NEWS: ‘ದ್ವಿಚಕ್ರ ವಾಹನ’ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಜುಲೈ.1ರಿಂದ ‘ಹೀರೋ ಮೋಟೋಕಾರ್ಪ್’ ವಾಹನಗಳ ಬೆಲೆ ಹೆಚ್ಚಳ | Hero MotoCorp ಬೆಂಗಳೂರಿನ ಕಲ್ಕೇರೆ ಚನ್ನಸಂದ್ರದಲ್ಲಿ ನಡೆದ ಗೃಹಪ್ರವೇಶ ಸಮಾರಂಭ ವೇಳೆ ಮಂಗಳಮುಖಿಯರು ಪುಂಡಾಟಿಕೆ ಮೆರೆದಿದ್ದಾರೆ. ಮನೆ ಮಾಲೀಕನಲ್ಲಿ 25 ಸಾವಿರ ಹಣ ಕೊಡುವಂತೆ ಕಿರಿಕ್ ಮಾಡಿದ್ದಾರೆ. ಅಷ್ಟು ಹಣವಿಲ್ಲ ಎಂದ ಮಾಲೀಕರಿಗೆ ಹಣ … Continue reading BREAKING NEWS: ಗೃಹಪ್ರವೇಶ ವೇಳೆ ಮಂಗಳಮುಖಿಯರ ದಾಂಧಲೆ : 25 ಸಾವಿರ ಹಣ ಕೊಡುವಂತೆ ಕಿರಿಕ್
Copy and paste this URL into your WordPress site to embed
Copy and paste this code into your site to embed