ಆನ್ಲೈನ್ ಜೂಜಾಟದ ಗೀಳಿಗಾಗಿ ‘ಕಿಡ್ನಾಪ್’ ನಾಟಕ : ಹಣಕ್ಕಾಗಿ ಚಿಕ್ಕಮ್ಮನಿಗೆ ಅಪಹರಣದ ಕಥೆ ಕತ್ತಿದ ಮಗನ ಬಂಧನ

ಬೆಂಗಳೂರು : ಯುವಕನೊಬ್ಬ ತನ್ನ ಆನ್ಲೈನ್ ಜೂಜಾಟದ ಗೀಳಿಗೆ ಸ್ನೇಹಿತರೊಂದಿಗೆ ಸೇರಿ ಅಪಹರಣ ನಾಟಕ ಆಡಿ ಚಿಕ್ಕಮ್ಮನಿಗೆ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದ್ದು, ಇದೀಗ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಯು ಬೆಂಗಳೂರಲ್ಲಿ ನಡೆದಿದ್ದು, ಆನ್‌ಲೈನ್‌ ಜೂಜಾಟದ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಅಪಹರಣದ ನಾಟಕವಾಡಿ ಪೊಲೀಸ್ ಅತಿಥಿಯಾದ ಘಟನೆ ನಡೆದಿದೆ. ಆರೋಪಿಯನ್ನು ಜೀವನ್ (29) ಎಂದು ಗುರುತಿಸಲಾಗಿದೆ. BREAKING: ನಾಳೆ ಮಧ್ಯಾಹ್ನ 3 ಗಂಟೆಗೆ ‘ಲೋಕಸಭಾ’ ಚುನಾವಣೆ ದಿನಾಂಕ ಘೋಷಣೆ! ಆರೋಪಿಯು ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಕಾಲೇಜಿನಲ್ಲಿ … Continue reading ಆನ್ಲೈನ್ ಜೂಜಾಟದ ಗೀಳಿಗಾಗಿ ‘ಕಿಡ್ನಾಪ್’ ನಾಟಕ : ಹಣಕ್ಕಾಗಿ ಚಿಕ್ಕಮ್ಮನಿಗೆ ಅಪಹರಣದ ಕಥೆ ಕತ್ತಿದ ಮಗನ ಬಂಧನ