ಕೆಂಪೇಗೌಡರು ಯಾವುದೇ ಧರ್ಮ, ಜಾತಿಗಳನ್ನು ವಿಂಗಡಣೆ ಮಾಡುವ ಕೆಲಸ ಮಾಡಲಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೆಂಪೇಗೌಡರು ನಾಡಿನ ದೊರೆಯಾಗಿ ಮಾದರಿ ಆಡಳಿತ ಕೊಟ್ಟಿದ್ದಾರೆ. ಅವರು ಹುಟ್ಟಿನಿಂದ ರೈತ ಹಾಗೂಒಕ್ಕಲಿಗ ಸಮುದಾಯದಲ್ಲಿ ನೆಲೆಸಿದ್ದರು ಕೂಡ, ಅವರ ಆಡಳಿತ ದಿನಗಳಲ್ಲಿ ಯಾವುದೇ ಜಾತಿ ಧರ್ಮ ವಿಂಗಡಣೆ ಮಾಡತಕ್ಕಂಥ ಕೆಲಸ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎಂದು ಕೆಂಪೇಗೌಡರ ಜಯಂತಿ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆಂಪೇಗೌಡರು ಎಲ್ಲಾ ಜನಾಂಗದವರು ಹಾಗೂ ಎಲ್ಲಾ ಜಾತಿಯವರನ್ನು ಅಭಿವೃದ್ಧಿ ಪಡಿಸತಕ್ಕಂಥಹ ಕೆಲಸ ಮಾಡಿದರು … Continue reading ಕೆಂಪೇಗೌಡರು ಯಾವುದೇ ಧರ್ಮ, ಜಾತಿಗಳನ್ನು ವಿಂಗಡಣೆ ಮಾಡುವ ಕೆಲಸ ಮಾಡಲಿಲ್ಲ : ಸಿಎಂ ಸಿದ್ದರಾಮಯ್ಯ