‘ಕೇಜ್ರಿವಾಲ್’ ಜೈಲಿಂದ ಹೊರಬಂದ ಬಳಿಕ ಪತ್ನಿ ‘ಸುನೀತಾ’ ರಾಜಕೀಯ ಜೀವನ ಕೊನೆ : ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರು ಜೈಲಿನಲ್ಲಿರುವ ತಮ್ಮ ಪತಿಯ ಹೋರಾಟದ ಮನೋಭಾವವನ್ನ ಜನರಿಗೆ ತಿಳಿಸುವಲ್ಲಿ ಅದ್ಭುತ ಪಾತ್ರ ವಹಿಸಿದ್ದಾರೆ. ಇನ್ನು ಕೇಜ್ರಿವಾಲ್ ಜೈಲಿನಿಂದ ಹೊರಬಂದ ನಂತ್ರ ಅವ್ರ ರಾಜಕೀಯ ಪಾತ್ರ ಕೊನೆಗೊಳ್ಳಬಹುದು ಎಂದು ಎಎಪಿ ಹಿರಿಯ ಮುಖಂಡ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನ ಬಂಧಿಸಿದ ನಂತರ, ಸುನೀತಾ ಅವರು ಮತ್ತು ಪಕ್ಷದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ದೆಹಲಿ, … Continue reading ‘ಕೇಜ್ರಿವಾಲ್’ ಜೈಲಿಂದ ಹೊರಬಂದ ಬಳಿಕ ಪತ್ನಿ ‘ಸುನೀತಾ’ ರಾಜಕೀಯ ಜೀವನ ಕೊನೆ : ಮನೀಶ್ ಸಿಸೋಡಿಯಾ