ಅಬಕಾರಿ ನೀತಿ ಕುರಿತು ವಿರೋಧ ತಾಳಿದ್ದರಿಂದ ಕೇಜ್ರಿವಾಲ್ ಬಂಧನ : ಬೇಸರ ವ್ಯಕ್ತಪಡಿಸಿದ ಅಣ್ಣಾ ಹಜಾರೆ

ನವದೆಹಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧ ಪಟ್ಟಂತೆ ನಿನ್ನೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಕುರಿತು ಕುರಿತು ಅಣ್ಣ ಹಾಜಾರೆ ಮಾತನಾಡಿದ್ದು, ಅರವಿಂದ್ ನನ್ನ ಮಾತನ್ನು ಕೇಳಲೇ ಇಲ್ಲ ಎಂದು ತಿಳಿಸಿದರು. ಒಂದು ಕಾಲದಲ್ಲಿ ನಾವು ಮಧ್ಯದ ವಿರುದ್ಧ ಒಟ್ಟಾಗಿ ನಿಂತುಕೊಂಡಿದ್ವಿ. ಈಗ ಅಬಕಾರಿ ನೀತಿ ಕುರಿತು ಅವರು ವಿರೋಧ ತಾಳಿದ್ದಾರೆ. ಈ ವಿರೋಧ ನೀತಿಯಿಂದಾಗಿ ಅವರು ಇದೀಗ ಅರೆಸ್ಟ್ ಆಗಿದ್ದಾರೆ. ಅರವಿಂದ ಕೇಜ್ರಿವಾಲ್ ಯಾವತ್ತೂ ನನ್ನ ಮಾತು ಕೇಳಲಿಲ್ಲ … Continue reading ಅಬಕಾರಿ ನೀತಿ ಕುರಿತು ವಿರೋಧ ತಾಳಿದ್ದರಿಂದ ಕೇಜ್ರಿವಾಲ್ ಬಂಧನ : ಬೇಸರ ವ್ಯಕ್ತಪಡಿಸಿದ ಅಣ್ಣಾ ಹಜಾರೆ