BIG NEWS : ದೆಹಲಿ ಮದ್ಯ ನೀತಿ ಪ್ರಕರಣ: ವಿಚಾರಣೆಗೆ ಕಾಲಾವಕಾಶ ಕೋರಿ ಸಿಬಿಐಗೆ ಪತ್ರ ಬರೆದ ಕೆಸಿಆರ್ ಪುತ್ರಿ ಕವಿತಾ
ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ತೆಲಂಗಾಣ ಸಿಎಂ ಪುತ್ರಿ ಮತ್ತು ಟಿಆರ್ಎಸ್ ಎಂಎಲ್ಸಿ ಕೆ ಕವಿತಾ ಸಿಬಿಐ ವಿಚಾರಣೆ ಎದುರಿಸಲು ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ. ತನಿಖಾ ಸಂಸ್ಥೆಗೆ ಪತ್ರ ಬರೆದಿರುವ ಕವಿತಾ, ಎಫ್ಐಆರ್ ಪ್ರತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವೆಬ್ಸೈಟ್ನಲ್ಲಿ ಲಭ್ಯವಿರುವ ದೂರಿನ ವಿಷಯಗಳನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ನನ್ನ ಹೆಸರು ಎಲ್ಲಿಯೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಕವಿತಾಗೆ ಡಿಸೆಂಬರ್ 6(ಮಂಗಳವಾರ)ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದ್ರೆ, ಪೂರ್ವಭಾವಿ … Continue reading BIG NEWS : ದೆಹಲಿ ಮದ್ಯ ನೀತಿ ಪ್ರಕರಣ: ವಿಚಾರಣೆಗೆ ಕಾಲಾವಕಾಶ ಕೋರಿ ಸಿಬಿಐಗೆ ಪತ್ರ ಬರೆದ ಕೆಸಿಆರ್ ಪುತ್ರಿ ಕವಿತಾ
Copy and paste this URL into your WordPress site to embed
Copy and paste this code into your site to embed