BREAKING: ‘ಕಾವೇರಿ ಆರತಿ’ಗೆ ‘ಕರ್ನಾಟಕ ಹೈಕೋರ್ಟ್’ ತಾತ್ಕಾಲಿಕ ತಡೆಯಾಜ್ಞೆ

ಬೆಂಗಳೂರು: ಮಂಡ್ಯದಲ್ಲಿ ಕಾವೇರಿ ಆರತಿ ನಡೆಸೋದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈಗಾಗಲೇ ಇದಕ್ಕಾಗಿ ಹಣವನ್ನು ಮಂಜೂರು ಮಾಡಲಾಗಿತ್ತು. ಎಲ್ಲಾ ಸಿದ್ಧತೆಗಳು ಕೂಡ ನಡೆಸಲಾಗುತ್ತಿತ್ತು. ಆದರೇ ಇದೀಗ ಹೈಕೋರ್ಟ್ ಕಾವೇರಿ ಆರತಿ ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ. ಈ ಸಂಬಂಧ ರೈತ ಸಂಘದಿಂದ ಕರ್ನಾಟಕ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಕಾವೇರಿ ಆರತಿಯಿಂದ ಆಗಬಹುದಾದಂತ ಕೆ ಆರ್ ಎಸ್ ಅಣೆಕಟ್ಟಿಗೆ ಹಾನಿ, ಪರಿಸರ, ನದಿಗೆ ಅಪಾಯದ ಬಗ್ಗೆ ವಿವರಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದಂತ … Continue reading BREAKING: ‘ಕಾವೇರಿ ಆರತಿ’ಗೆ ‘ಕರ್ನಾಟಕ ಹೈಕೋರ್ಟ್’ ತಾತ್ಕಾಲಿಕ ತಡೆಯಾಜ್ಞೆ