BIGG NEWS : ‘ಕಾವೇರಿ ಭೋರ್ಗರೆತ’ಕ್ಕೆ ಮಂಡ್ಯದಲ್ಲಿ ಶವಸಂಸ್ಕಾರಕ್ಕೂ ಪರದಾಟ: ಪ್ರವಾಹದ ನೀರಲ್ಲೇ ‘ಶವಹೊತ್ತು ನಡೆದ ಗ್ರಾಮಸ್ಥರು’

ಮಂಡ್ಯ  : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಭಾರೀ ಮಳೆಯಿಂದ ಎದೆ ಮಟ್ಟದ ಪ್ರವಾಹದ ನಡುವೆಯೇ ಶವಹೊತ್ತು ನಡೆಯಲು ಜನರು ಪರದಾಡಿದ ಘಟನೆ ಬೆಳಕಿಗೆ ಬಂದಿದೆ.  BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ; ಕಳೆದ 24 ಗಂಟೆಯಲ್ಲಿ 16,167 ಹೊಸ ಪ್ರಕರಣಗಳು ಪತ್ತೆ| Covid Case ಕ್ಯಾನ್ಸರ್‌ನಿಂದ ನಿನ್ನೆ ಗ್ರಾಮದ ಸುಲೋಚನಾ (48) ಮೃತಪಟ್ಟಿದ್ದರು. ಕಾವೇರಿ ಭೋರ್ಗರೆತಕ್ಕೆ ಸ್ಮಶಾನದ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ. ಇದರ ಪರಿಣಾಮ ಪ್ರತಿ ವರ್ಷ ಈ ರಸ್ತೆ ಮುಳುಗಡೆಗೊಳ್ಳುತ್ತದೆ. … Continue reading BIGG NEWS : ‘ಕಾವೇರಿ ಭೋರ್ಗರೆತ’ಕ್ಕೆ ಮಂಡ್ಯದಲ್ಲಿ ಶವಸಂಸ್ಕಾರಕ್ಕೂ ಪರದಾಟ: ಪ್ರವಾಹದ ನೀರಲ್ಲೇ ‘ಶವಹೊತ್ತು ನಡೆದ ಗ್ರಾಮಸ್ಥರು’