ಮಂಡ್ಯ  : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಭಾರೀ ಮಳೆಯಿಂದ ಎದೆ ಮಟ್ಟದ ಪ್ರವಾಹದ ನಡುವೆಯೇ ಶವಹೊತ್ತು ನಡೆಯಲು ಜನರು ಪರದಾಡಿದ ಘಟನೆ ಬೆಳಕಿಗೆ ಬಂದಿದೆ. 

BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ; ಕಳೆದ 24 ಗಂಟೆಯಲ್ಲಿ 16,167 ಹೊಸ ಪ್ರಕರಣಗಳು ಪತ್ತೆ| Covid Case

ಕ್ಯಾನ್ಸರ್‌ನಿಂದ ನಿನ್ನೆ ಗ್ರಾಮದ ಸುಲೋಚನಾ (48) ಮೃತಪಟ್ಟಿದ್ದರು. ಕಾವೇರಿ ಭೋರ್ಗರೆತಕ್ಕೆ ಸ್ಮಶಾನದ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ. ಇದರ ಪರಿಣಾಮ ಪ್ರತಿ ವರ್ಷ ಈ ರಸ್ತೆ ಮುಳುಗಡೆಗೊಳ್ಳುತ್ತದೆ. ಈ ವರ್ಷದ ಮಳೆಗೂ ರಸ್ತೆ ಜಲಾವೃತಗೊಂಡಿದೆ.  ಮೃತಪಟ್ಟ ಮಹಿಳೆಯ ಶವ ಹೊತ್ತೊಯ್ಯಲು ಗ್ರಾಮದ ಜನರು ಸರ್ಕಸ್‌ ಮಾಡುವಂತಾಗಿದೆ.

BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ; ಕಳೆದ 24 ಗಂಟೆಯಲ್ಲಿ 16,167 ಹೊಸ ಪ್ರಕರಣಗಳು ಪತ್ತೆ| Covid Case

Share.
Exit mobile version