BIG BREAKING NEWS: ಶೋಪಿಯಾನ್ ನಲ್ಲಿ ಗುಂಡಿಟ್ಟು ಕಾಶ್ಮೀರಿ ಪಂಡಿತ ಹತ್ಯೆ| Kashmiri Pandit shot

ಜಮ್ಮುಕಾಶ್ಮೀರ: ಶೋಪಿಯಾನ್ ನಲ್ಲಿ ಕಾಶ್ಮೀರಿ ಪಂಡಿತ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಮತ್ತೊಂದು ಭಯೋತ್ಪಾದಕ ದಾಳಿಯಲ್ಲಿ, ಶೋಪಿಯಾನ್ನ ಚೌಧರಿ ಗುಂಡ್ನಲ್ಲಿ ಕಾಶ್ಮೀರಿ ಪಂಡಿತನ ಮೇಲೆ ಗುಂಡು ಹಾರಿಸಲಾಗಿದೆ. BIGG NEWS: ಕೊಡಗಿನಲ್ಲಿ ಫೈನಾನ್ಸ್ ಕಂಪನಿ ಯಡವಟ್ಟು; ಯಾರದ್ದೋ ಹೆಸರಿನಲ್ಲಿ ಇನ್ಯಾರಿಗೋ ಸಾಲ‌   ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ತೋಟಕ್ಕೆ ತೆರಳುತ್ತಿದ್ದ ಕಾಶ್ಮೀರಿ ಪಂಡಿತನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ … Continue reading BIG BREAKING NEWS: ಶೋಪಿಯಾನ್ ನಲ್ಲಿ ಗುಂಡಿಟ್ಟು ಕಾಶ್ಮೀರಿ ಪಂಡಿತ ಹತ್ಯೆ| Kashmiri Pandit shot