BIGG NEWS : ಚಳಿಗಾಲದಲ್ಲಿ ಕಾಶಿಯಾತ್ರೆಗೆ ಬಿಗ್‌ಬ್ರೇಕ್ : ಡಿಸೆಂಬರ್‌ & ಜನವರಿಯಲ್ಲಿ’ಭಾರತ್‌ ಗೌರವ್‌’ ರೈಲು ಸಂಚಾರ ಸ್ಥಗಿತ | Bharat Gaurav Rail

ಬೆಂಗಳೂರು: ಇತ್ತೀಚೆಗಷ್ಟೇ (ನ.11ರಂದು) ಪ್ರಧಾನಿ ನರೇಂದ್ರ ಮೋದಿ ಅವರಿಂದ ಅದ್ಧೂರಿಯಾಗಿ ಚಾಲನೆ ಪಡೆದ ಕಾಶಿಯಾತ್ರೆಗೆಂದೇ ವಿಶೇಷವಾಗಿ ವಿನ್ಯಾಸಗೊಂಡಿರುವ ‘ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲು’ ಡಿಸೆಂಬರ್‌ ಮತ್ತು ಜನವರಿಯಲ್ಲಿ ಸ್ಥಗಿತಗೊಳ್ಳಲಿದೆ. BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಚಾರ್‌ಧಾಮ್‌ ಮತ್ತು ಮಾನಸ ಸರೋವರ ಯಾತ್ರೆ ಯೋಜನೆಗೆ ಮೀಸಲಾಗಿಟ್ಟದ್ದ ಹಣವನ್ನು ಕಾಶಿಯಾತ್ರೆ ಯೋಜನೆಗೆ ಬಳಸಿಕೊಳ್ಳಲಾಗಿದೆ. ಅಲ್ಲದೆ ‘ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ’ ರೈಲಿಗೆ ತರಾತುರಿಯಲ್ಲಿ ಚಾಲನೆ ನೀಡಲಾಯಿತು. ಆದರೆ, ಈ ರೈಲಿನ … Continue reading BIGG NEWS : ಚಳಿಗಾಲದಲ್ಲಿ ಕಾಶಿಯಾತ್ರೆಗೆ ಬಿಗ್‌ಬ್ರೇಕ್ : ಡಿಸೆಂಬರ್‌ & ಜನವರಿಯಲ್ಲಿ’ಭಾರತ್‌ ಗೌರವ್‌’ ರೈಲು ಸಂಚಾರ ಸ್ಥಗಿತ | Bharat Gaurav Rail