BIGG NEWS: ಸೀಬರ್ಡ್‌ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡದೆ ಸತಾಯಿಸಿದ ಇಲಾಖೆ; ಸರ್ಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಕೋರ್ಟ್‌ ಆದೇಶ

ಕಾರವಾರ: ಸೀಬರ್ಡ್‌ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಕಾರವಾರ ನ್ಯಾಯಾಲಯ ಇದೀಗ ಸರ್ಕಾರಿ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಆದೇಶ ಹೊರಡಿಸಿದೆ. BIG BREAKI NEWS: ಗುಂಡ್ಲುಪೇಟೆ ʼRTOʼ ಚೆಕ್‌ ಪೋಸ್ಟ್‌ ಮೇಲೆ ಲೋಕಾಯುಕ್ತ ದಾಳಿ; 94,950 ರೂ. ಹಣ ಪತ್ತೆ   ಇಂದು ವಿಶೇಷ ಭೂ ಸ್ವಾಧೀನ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಇಂದು ಕೋರ್ಟ್ ಆದೇಶಿಸಿದೆ. ನ್ಯಾಯಲಯದ ತೀರ್ಪಿನಂತೆ ಕಚೇರಿಯಲ್ಲಿದ್ದ ಟೇಬಲ್, ಚೇರ್​ಗಳನ್ನು ಅಧಿಕಾರಿಗಳು ಜಪ್ತಿ … Continue reading BIGG NEWS: ಸೀಬರ್ಡ್‌ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡದೆ ಸತಾಯಿಸಿದ ಇಲಾಖೆ; ಸರ್ಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಕೋರ್ಟ್‌ ಆದೇಶ