ಇರೋದಾದ್ರೆ ತೆಪ್ಪಗಿರಿ, ಇಲ್ಲ ಮೂಟೆ ಕಟ್ಕೋಂಡು ಹೊರಡಿ : ಕನ್ನಡಿಗರನ್ನ ಕೆಣಕಿದ ಮಹಿಳೆಗೆ ಚುರುಕು ಮುಟ್ಟಿಸಿದ ಕರವೇ

ಬೆಂಗಳೂರು : ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಬೇರೆ ರಾಜ್ಯದವರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ.ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಕನ್ನಡ ಮಾತನಾಡಿದಕ್ಕೆ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮಹಿಳೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಮಾತು ಕೇಳಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. … Continue reading ಇರೋದಾದ್ರೆ ತೆಪ್ಪಗಿರಿ, ಇಲ್ಲ ಮೂಟೆ ಕಟ್ಕೋಂಡು ಹೊರಡಿ : ಕನ್ನಡಿಗರನ್ನ ಕೆಣಕಿದ ಮಹಿಳೆಗೆ ಚುರುಕು ಮುಟ್ಟಿಸಿದ ಕರವೇ