ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಜಿಲ್ಲಾದ್ಯಂತ ಇಟ್ಟಿಗೆ ತಯಾರಿಸಲು ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಲೇ ಇದೇ. ಜೊತೆಗೆ ಇಲ್ಲಿ ತಯರಾದ ಇಟ್ಟಿಗೆಗಳಿಗೆ ತಮಿಳುನಾಡು,ಕೇರಳ ರಾಜ್ಯದಲ್ಲಿ ವ್ಯಾಪಕ ಬೇಡಿಕೆ ಇದ್ದು.. ಇದಕ್ಕಾಗಿ ಫಲವತ್ತತೆಯ ಮಣ್ಣು ಅನ್ಯ ರಾಜ್ಯದ ಪಾಲಾಗುತ್ತಿದೆ. ಆದರೆ ಈ ಬಗ್ಗೆ ಯಾರು ಕಾನೂನು ಕ್ರಮ ಕೈಗೊಳ್ಳದೆ ಕಂದಾಯ ಅದಿಕಾರಿಗಳು ಮೌನವಹಿಸಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಆರೋಪ : ಮೂವರ ವಾಯ್ಸ್ ಸ್ಯಾಂಪಲ್ ‘FSL’ ಗೆ ರವಾನಿಸಿದ ಪೊಲೀಸರು ಕೈಗಾರಿಕಾ ಪ್ರದೇಶದಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಜಮೀನಿನಿಂದ ಮಣ್ಣು … Continue reading ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು