BIGG NEWS: ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ; ನಾವು ಈಗಾಗಲೇ ಸಾಲ ಮಾಡಿ ತಪ್ಪು ತಿನ್ನುತ್ತಿದ್ದೇವೆ-ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಕಲಬುರಗಿ: ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ನಾವು ಈಗಾಗಲೇ ಸಾಲ ಮಾಡಿ ತಪ್ಪು ತಿನ್ನುತ್ತಿದ್ದೇವೆ ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. BIGG NEWS: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಡಿ ನೋಟಿಸ್‌ ; ಇಂದು ತಡರಾತ್ರಿ ದೆಹಲಿಗೆ ತೆರಳಲಿರುವ ಡಿ.ಕೆ ಶಿವಕುಮಾರ್‌   ನಗರದಲ್ಲಿ ಮಾತನಾಡಿದ ಅವರು, ಸಿಎಂ ಐದು ಸಾವಿರ ಕೋಟಿ ಕೊಡುತ್ತೇನೆ ಅಂತಾ ಹೇಳಿದ್ದೆ ತಡ. ಬಿಜೆಪಿ ಶಾಸಕರಿಗೆ ಜೊಲ್ಲು ಸುರಿಯಲು ಆರಂಭವಾಗಿದೆ. ೪೦ % ಕಮಿಷನ್‌ ಹೊಡೆಯಬಹುದೆಂದು … Continue reading BIGG NEWS: ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ; ನಾವು ಈಗಾಗಲೇ ಸಾಲ ಮಾಡಿ ತಪ್ಪು ತಿನ್ನುತ್ತಿದ್ದೇವೆ-ಪ್ರಿಯಾಂಕ್‌ ಖರ್ಗೆ ವಾಗ್ದಾಳಿ