Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » Karnataka ULB Election Results 2021: ಇಂದಿನ ‘ಸ್ಥಳೀಯ ಸಂಸ್ಥೆ’ಗಳ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲುವು ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ
    KARNATAKA

    Karnataka ULB Election Results 2021: ಇಂದಿನ ‘ಸ್ಥಳೀಯ ಸಂಸ್ಥೆ’ಗಳ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲುವು ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

    By Kannada NewsDecember 30, 1:59 pm

    ಬೆಂಗಳೂರು: ಇಂದು ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಅನೇಕ ಕಡೆಯಲ್ಲಿ ಕಾಂಗ್ರೆಸ್ ( Congress ) ಜಯಭೇರಿ ಗಳಿಸಿದೆ. ಆದ್ರೇ.. ಆಡಳಿತಾರೂಢ ಬಿಜೆಪಿಗೆ ( BJP Karnataka ) ಹಿನ್ನಡೆಯನ್ನು ಅನುಭವಿಸಿದೆ. ಮತ್ತೊಂದೆಡೆ ರಾಜ್ಯದ ಪ್ರಾದೇಶಿಕ ಪಕ್ಷವಾದಂತ ಜೆಡಿಎಸ್ ( JDS Party ) ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ನಡುವೆಯೂ ಮೂರನೇ ಶಕ್ತಿಯಾಗಿ ಪಕ್ಷೇತರರು ಮೇಲೆದ್ದು ನಿಂತಿದ್ದಾರೆ.

    BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ

    ಡಿಸೆಂಬರ್ 27ರಂದು ನಡೆದಿದ್ದಂತ ನಗರ ಸ್ಥಳೀಯ ಸಂಸ್ಥೆಗಳಾದಂತ 5 ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯ್ತಿಗಳ ಫಲಿತಾಂಶ ಇಂದು ಘೋಷಣೆಯಾಗಿದೆ. ಈ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 19 ಪುರಸಭೆಯ ಫಲಿತಾಂಶದಲ್ಲಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 6, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಇನ್ನೂ 4 ಕ್ಷೇತ್ರಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ.

    ಇನ್ನೂ 34 ಪಟ್ಟಣ ಪಂಚಾಯ್ತಿಗಳ ಚುನಾವಣಾ ಫಲಿತಾಂಶದಲ್ಲಿ 16 ಕಾಂಗ್ರೆಸ್ ಗೆಲುವು ಸಾಧಿಸಿದೆ. 6 ಬಿಜೆಪಿ, 16 ಪಕ್ಷೇತರರ ಪಾಲಾಗಿದೆ. ಒಂದೇ ಒಂದು ಪಟ್ಟಣ ಪಂಚಾಯ್ತಿಯಲ್ಲಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆದ್ದಿಲ್ಲ. ಅಂದಹಾಗೇ ಪಟ್ಟಣ ಪಂಚಾಯ್ತಿಗಳ 577 ವಾರ್ಡ್ ಗಳಲ್ಲಿ 236 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. 194 ವಾರ್ಡ್ ನಲ್ಲಿ ಬಿಜೆಪಿ, 135ರಲ್ಲಿ ಪಕ್ಷೇತರು ಹಾಗೂ ಜಸ್ಟ್ 12 ವಾರ್ಡ್ ಗಳಲ್ಲಿ ಜೆಡಿಎಸ್ ಜಯಗಳಿಸಿದೆ.

    PM-KISAN Scheme: ಹೊಸ ವರ್ಷಕ್ಕೆ ರೈತರಿಗೆ ಮೋದಿ ಗಿಫ್ಟ್: ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 10ನೇ ಕಂತಿನ ಹಣ ಬಿಡುಗಡೆ

    ಇತ್ತ ಐದು ನಗರಸಭೆಗಳ ಪೈಕಿ 3 ಬಿಜೆಪಿ ಪಾಲಾದ್ರೇ.. 2 ನಗರಸಭೆಗಳು ಅಂತ್ರವಾದಂತ ಫಲಿತಾಂಶವನ್ನು ಕಂಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ತುಮಕೂರಿನ ಶಿರಾ ನಗರಸಭೆ ಫಲಿತಾಂಶವೇ ಅಂತ್ರವಾಗಿರೋದಾಗಿದೆ. 5 ನಗರಸಭೆಯ 166 ವಾರ್ಡ್ ಗಳಲ್ಲಿ ಬಿಜೆಪಿ 67 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ 61 ವಾರ್ಡ್, ಜೆಡಿಎಸ್ 12 ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ. ಇದಲ್ಲದೇ 26 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡು ಮೂರನೇ ಶಕ್ತಿಯಾಗಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೂರನೇ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.

    HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್‌ ಟಿಪ್ಸ್….

    ಒಟ್ಟಾರೆಯಾಗಿ ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ರೇ, ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯನ್ನು ಅನುಭವಿಸಿದೆ. ಮತ್ತೊಂದೆಡೆ ರಾಜ್ಯದ ಪ್ರಾದೇಶಿಕ ಪಕ್ಷವಾದಂತ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ನಡುವೆಯೂ ಮೂರನೇ ಶಕ್ತಿಯಾಗಿ ಪಕ್ಷೇತರರು ಮೇಲೆದ್ದು ನಿಂತಿದ್ದಾರೆ. ಈ ಬಳಿಕ ಅಧಿಕಾರದ ಗದ್ದುಗೆಗಾಗಿ ಪಕ್ಷೇತರರನ್ನು ಆಪರೇಷನ್ ಕಮಲದ ಮೂಲಕ ಸೆಳೆಯೋ ಪ್ರಯತ್ನಕ್ಕೆ ಬಿಜೆಪಿ ಇಳಿಯಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.



    best web service company
    Share. Facebook Twitter LinkedIn WhatsApp Email

    Related Posts

    ಬಿಜೆಪಿ ಸಮಾವೇಶಕ್ಕೆ ಡೇಟ್‌ ಫಿಕ್ಸ್ : ಚುನಾವಣೆ ರಣ ಕಹಳೆಗೆ ಕಮಲ ಪಡ್ಡೆ ಸಜ್ಜು

    August 12, 7:56 pm

    ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

    August 12, 7:56 pm

    BIGG NEWS: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

    August 12, 7:46 pm
    Recent News

    BREAKING NEWS : ಜನಪ್ರಿಯ ‘VLC ಮೀಡಿಯಾ ಪ್ಲೇಯರ್’ ಬ್ಯಾನ್‌ ; ‘ವೆಬ್ಸೈಟ್, VLC ಡೌನ್ಲೋಡ್ ಲಿಂಕ್’ ನಿರ್ಬಂಧ |VLC Media Player banned in India

    August 12, 9:32 pm
    BIG BREAKING NEWS: Serious attack on writer Salman Rushdie in America, critical condition

    BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ

    August 12, 9:07 pm
    BIG BREAKING NEWS: Serious attack on writer Salman Rushdie in America, critical condition

    BREAKIG NEWS : ನ್ಯೂಯಾರ್ಕ್‌ನಲ್ಲಿ ಉಪನ್ಯಾಸದ ವೇಳೆ ಲೇಖಕ ‘ಸಲ್ಮಾನ್ ರಶ್ದಿ’ ಮೇಲೆ ಹಲ್ಲೆ

    August 12, 9:02 pm

    ಚಹಾ ಪ್ರಿಯರೇ ಎಚ್ಚರ.! ಹೆಚ್ಚು ‘ಚಹಾ’ದಿಂದ ಗಂಭೀರ ಸಮಸ್ಯೆ, ‘ಅಧ್ಯಯನ’ದಿಂದ ಶಾಕಿಂಗ್‌ ಸಂಗತಿ ಬಹಿರಂಗ

    August 12, 8:31 pm
    State News
    KARNATAKA

    ಬಿಜೆಪಿ ಸಮಾವೇಶಕ್ಕೆ ಡೇಟ್‌ ಫಿಕ್ಸ್ : ಚುನಾವಣೆ ರಣ ಕಹಳೆಗೆ ಕಮಲ ಪಡ್ಡೆ ಸಜ್ಜು

    By Kannada NewsAugust 12, 7:56 pm0

    ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆಯ (ಆಗಸ್ಟ್‌ 13) ಪ್ರಯುಕ್ತ ರಾಜ್ಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ…


    ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

    August 12, 7:56 pm

    BIGG NEWS: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

    August 12, 7:46 pm
    RAKSHA BANDHAN

    ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ಶಿಕ್ಷಕಿ

    August 12, 6:49 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.