BREAKING NEWS: ಜರ್ಮನಿಯಲ್ಲಿ ‘ಮೊಬೈಲ್ ಸ್ಪೋಟ’ಗೊಂಡು ಕರ್ನಾಟಕದ ವಿದ್ಯಾರ್ಥಿ ಸಾವು

ದಾವಣಗೆರೆ: ಜರ್ಮನಿಯಲ್ಲಿ ಓದುತ್ತಿದ್ದಂತ ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬ ಮೊಬೈಲ್ ಸ್ಪೋಟಗೊಂಡ ಪರಿಣಾಮ, ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಜರ್ಮನಿಯ ಚಿಮ್ನಟ್ಜ್ ವಿಶ್ವವಿದ್ಯಾಲಯದಲ್ಲಿ ಸಂತೋಷ್ (30) ಎಂಬಾತ ವ್ಯಾಸಂಗ ಮಾಡುತ್ತಿದ್ದನು. ಇಂತಹ ವಿದ್ಯಾರ್ಥಿ ಮೊಬೈಲ್ ಸ್ಪೋಟಗೊಂಡ ಪರಿಣಾಮ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ, BSY ಬಿಡುವುದೇ: ಟ್ವಿಟ್ ಮೂಲಕ ಕಾಲೆಳೆದ ಕಾಂಗ್ರೆಸ್ ಮೃತ ವಿದ್ಯಾರ್ಥಿ ಸಂತೋಷ್ ಅವರು ದಾವಣಗೆರೆಯ ಸರಸ್ವತಿ ನಗರದ ನಿವಾಸಿಗಳಾದಂತ ಶಿಕ್ಷಕ ದಂಪತಿ ರೇವಣ್ಣಸಿದ್ಧಪ್ಪ ಹಾಗೂ ಇಂದ್ರಮ್ಮ ದಂಪತಿಗಳ ಪುತ್ರ ಎಂಬುದಾಗಿ ತಿಳಿದು … Continue reading BREAKING NEWS: ಜರ್ಮನಿಯಲ್ಲಿ ‘ಮೊಬೈಲ್ ಸ್ಪೋಟ’ಗೊಂಡು ಕರ್ನಾಟಕದ ವಿದ್ಯಾರ್ಥಿ ಸಾವು