BREAKING NEWS: ವಿಪಕ್ಷಗಳ ಗದ್ದಲದ ನಡುವೆ ಮಹತ್ವದ ಭೂ ಕಬಳಿಕೆ, ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ಅಂಗೀಕಾರ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದಂತ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ನಲ್ಲಿ ಮಂಡಿಸಿ, ಬಿಜೆಪಿ ಸರ್ಕಾರ ಅಂಗೀಕಾರ ಪಡೆದಿತ್ತು. ಈ ಬಳಿಕ ಇಂದು ವಿಧಾನಪರಿಷತ್ ನಲ್ಲಿ ಮಹತ್ವದ ಭೂ ಕಬಳಿಕ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆದಿದೆ. BREAKING NEWS: ತನ್ನ ಆರು ಅಂಗಸಂಸ್ಥೆಳೊಂದಿಗೆ ವಿಲೀನಗೊಳ್ಳಲಿದೆ ʻಟಾಟಾ ಸ್ಟೀಲ್‌ʼ | Tata Steel Merged ರಾಜ್ಯ ಸರ್ಕಾರದ … Continue reading BREAKING NEWS: ವಿಪಕ್ಷಗಳ ಗದ್ದಲದ ನಡುವೆ ಮಹತ್ವದ ಭೂ ಕಬಳಿಕೆ, ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ಅಂಗೀಕಾರ