ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದಂತ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ನಲ್ಲಿ ಮಂಡಿಸಿ, ಬಿಜೆಪಿ ಸರ್ಕಾರ ಅಂಗೀಕಾರ ಪಡೆದಿತ್ತು. ಈ ಬಳಿಕ ಇಂದು ವಿಧಾನಪರಿಷತ್ ನಲ್ಲಿ ಮಹತ್ವದ ಭೂ ಕಬಳಿಕ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆದಿದೆ. BREAKING NEWS: ತನ್ನ ಆರು ಅಂಗಸಂಸ್ಥೆಳೊಂದಿಗೆ ವಿಲೀನಗೊಳ್ಳಲಿದೆ ʻಟಾಟಾ ಸ್ಟೀಲ್ʼ | Tata Steel Merged ರಾಜ್ಯ ಸರ್ಕಾರದ … Continue reading BREAKING NEWS: ವಿಪಕ್ಷಗಳ ಗದ್ದಲದ ನಡುವೆ ಮಹತ್ವದ ಭೂ ಕಬಳಿಕೆ, ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ಅಂಗೀಕಾರ
Copy and paste this URL into your WordPress site to embed
Copy and paste this code into your site to embed