BIGG NEWS : ಶೀಘ್ರವೇ `ಕರ್ನಾಟಕ ರಾಜ್ಯ ಪ್ರಗತಿ’ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ : ಮಾಜಿ ಜನಾರ್ದನ ರೆಡ್ಡಿ

ಬೆಂಗಳುರು : ಹೊಸ ರಾಜಕೀಯ ಪಕ್ಷ ಘೋಷಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಶೀಘ್ರವೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. BIGG NEWS : ಉಪ್ಪಿನಂಗಡಿಯಲ್ಲಿ ಕುದುರೆಗೆ ಸರ್ಕಾರಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಸಾವು : ಸವಾರನಿಗೆ ಗಂಭೀರ ಗಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುತ್ತಿದ್ದು, ಯಾವ್ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಶೀಘ್ರದಲ್ಲೇ ತಿಳಿಸುತ್ತೇನೆ. ಅಭ್ಯರ್ಥಿಗಳು, ಪ್ರಣಾಳಿಕೆ ಬಗ್ಗೆ … Continue reading BIGG NEWS : ಶೀಘ್ರವೇ `ಕರ್ನಾಟಕ ರಾಜ್ಯ ಪ್ರಗತಿ’ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ : ಮಾಜಿ ಜನಾರ್ದನ ರೆಡ್ಡಿ