ಡೆಂಗ್ಯೂ ಬಗ್ಗೆ ಬ್ಯಾಡ್ ಟ್ವಿಟ್: ಬಿಜೆಪಿಗೆ ಈ ತಿರುಗೇಟು ಕೊಟ್ಟ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಡೆಂಘೀ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಹೊಸದೇನಲ್ಲ. ಆದರೆ ನಾವು ಮುಂಜಾಗೃತೆ ವಹಿಸಿ ಸಾವುಗಳಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಡೆಂಘೀ ನಿಯಂತ್ರಿಸಲು ಈಗಾಗಲೇ ಆರೋಗ್ಯ ಶ್ರಮವಹಿಸುತ್ತಿದೆ. ಡೆಂಘೀ ಜ್ವರದಿಂದ ಸಾವುಗಳಾಗದಂತೆ ಮುನ್ನೆಚ್ವರಿಕೆ ವಹಿಸಲು ನಾನು ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಿದ್ದೇನೆ.. ಸಿಎಂ ನೇತೃತ್ವದಲ್ಲಿಯೂ ಸಭೆ ನಡೆಸಿ ಸಲಹೆ ಸೂಚನೆಗಳನ್ನ ನೀಡಲಾಗಿದೆ ಎಂದರು. ಸಾವುಗಳನ್ನ ತಡೆಯುವ ನಿಟ್ಟಿನಲ್ಲಿ … Continue reading ಡೆಂಗ್ಯೂ ಬಗ್ಗೆ ಬ್ಯಾಡ್ ಟ್ವಿಟ್: ಬಿಜೆಪಿಗೆ ಈ ತಿರುಗೇಟು ಕೊಟ್ಟ ಸಚಿವ ದಿನೇಶ್ ಗುಂಡೂರಾವ್