ಬೇರೆಯವನೊಂದಿಗೆ ಲವ್ವಿಡವ್ವಿ: ವಿಜಯನಗರದಲ್ಲಿ ವಿವಾಹಿತ ವ್ಯಕ್ತಿಯಿಂದ ಮಾಜಿ ಪ್ರೇಯಸಿಯ ಶಿರಚ್ಛೇದ

ವಿಜಯನಗರ: ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ತಲೆ ಕಡಿದು ಅದನ್ನು ಪೊಲೀಸ್ ಠಾಣೆಗೆ ಸಾಗಿಸಿದ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರಣ್ಣಯ್ಯನ ಹಟ್ಟಿಯಲ್ಲಿ ನಡೆದಿದೆ. ಬೋಜರಾಜ (25) ಎಂಬ ವ್ಯಕ್ತಿ ನರ್ಸಿಂಗ್ ವಿದ್ಯಾರ್ಥಿನಿ ನಿರ್ಮಲಾ (21) ಎಂಬಾಕೆಯನ್ನು ಕೊಲೆ ಮಾಡಿ ಆಕೆಯ ತಲೆ ಕತ್ತರಿಸಿದ್ದಲ್ಲದೇ, ಸ್ವತಃ ತಾನೇ ಅದನ್ನು ಪೊಲೀಸ್‌ ಠಾಣೆಗೆ ಒತ್ತೊಯ್ದಿದ್ದಾನೆ. ತನಿಖೆಯಲ್ಲಿ, ನಿರ್ಮಲಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂಬುದೇ ಅಪರಾಧದ ಹಿಂದಿನ ಉದ್ದೇಶವಾಗಿದೆ. ಬೋಜರಾಜ ಕೂಡ ಇತ್ತೀಚೆಗಷ್ಟೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈತ … Continue reading ಬೇರೆಯವನೊಂದಿಗೆ ಲವ್ವಿಡವ್ವಿ: ವಿಜಯನಗರದಲ್ಲಿ ವಿವಾಹಿತ ವ್ಯಕ್ತಿಯಿಂದ ಮಾಜಿ ಪ್ರೇಯಸಿಯ ಶಿರಚ್ಛೇದ