BIG NEWS: ಅಧಿಕಾರ ವಿಕೇಂದ್ರೀಕರಣ, ತೆರಿಗೆ ಸಂಗ್ರಹ, ಅನುದಾನ ಬಳಕೆಯಲ್ಲಿ ‘ಕರ್ನಾಟಕ’ವೇ ಮುಂಚೂಣಿ
ಬೆಂಗಳೂರು: ಪಂಚಾಯತ್ ವಿಕೇಂದ್ರೀಕರಣ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನ ವರದಿಯನ್ನು ಕೇಂದ್ರದ ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆಗೊಳಿಸಿದ್ದು, ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಪಂಚಾಯತ್ ಸಬಲೀಕರಣ, ಆರ್ಥಿಕ ಸ್ವಾಯತ್ತತೆ ಮತ್ತು ಆಡಳಿತ ಸುಧಾರಣೆಗಳ ಕುರಿತು ರಾಜ್ಯಗಳನ್ನು ಮೌಲ್ಯಮಾಪನ ಮಾಡುವ ಪಿಡಿಐ ಚೌಕಟ್ಟು, ಕಾರ್ಯಗಳು, ಹಣಕಾಸು, ಕಾರ್ಯನಿರ್ವಾಹಕರು, ಸಾಮರ್ಥ್ಯ ವೃದ್ಧಿ ಮತ್ತು ಹೊಣೆಗಾರಿಕೆ ಸೇರಿ ಆರು ಪ್ರಮುಖ ನಿಯತಾಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಿದ್ದು, ಹಣಕಾಸು ಮತ್ತು ಹೊಣೆಗಾರಿಕೆಯ ನಿರ್ಣಾಯಕ ನಿಯತಾಂಕಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಶ್ರೇಯಾಂಕದಲ್ಲಿ … Continue reading BIG NEWS: ಅಧಿಕಾರ ವಿಕೇಂದ್ರೀಕರಣ, ತೆರಿಗೆ ಸಂಗ್ರಹ, ಅನುದಾನ ಬಳಕೆಯಲ್ಲಿ ‘ಕರ್ನಾಟಕ’ವೇ ಮುಂಚೂಣಿ
Copy and paste this URL into your WordPress site to embed
Copy and paste this code into your site to embed