BIG NEWS: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಾಜ್ಯ ಸರ್ಕಾರದಿಂದ ಆರೋಪಿಗಳ ಆಸ್ತಿ ಮುಟ್ಟುಗೋಲು.?

ದಕ್ಷಿಣ ಕನ್ನಡ: ಮೂರು ವಾರಗಳ ಹಿಂದೆ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಭಾರತೀಯ ಜನತಾ ಯುವ ಮೋರ್ಚಾ (Bharatiya Janata Yuva Morcha-BJYM) ಸದಸ್ಯ ಪ್ರವೀಣ್ ನೆಟ್ಟಾರು ( Praveen Nettaru ) ಅವರನ್ನು ಕೊಲೆ ಮಾಡಿದ ಮೂವರು ಹಂತಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಮೂಲಕ ಹತ್ಯೆಯ ಆರೋಪಿಗಳಿಗೆ ಬಿಗ್ ಶಾಕ್ ನೀಡೋದಕ್ಕೆ ಸರ್ಕಾರ ಮುಂದಾಗಿದೆ. “ಆ ಮೂವರು ದಾಳಿಕೋರರು ನಮಗೆ ತಿಳಿದಿದ್ದಾರೆ, ಅವರ ಫೋಟೋಗಳಿವೆ, ಅವರ ಮನೆಗಳು, ಅವರ … Continue reading BIG NEWS: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಾಜ್ಯ ಸರ್ಕಾರದಿಂದ ಆರೋಪಿಗಳ ಆಸ್ತಿ ಮುಟ್ಟುಗೋಲು.?