ಮಕ್ಕಳಿಗೆ ಕೇಸರಿ ಬಣ್ಣದ್ದಾದರೂ ಸೈಕಲ್ ಕೊಡಿ : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು : ಮಕ್ಕಳಿಗೆ ಸೈಕಲ್ ನೀಡುವ ಮಹತ್ವದ ಯೋಜನೆ ಕೈ ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ( Sate Congress ) ವಾಗ್ಧಾಳಿ ನಡೆಸಿದೆ. ಸೈಕಲ್ ನೀಡುವ ಯೋಜನೆಯನ್ನು ಮರು ಜಾರಿಗೆ ತರಲು ಸಿಎಂ ಬೊಮ್ಮಾಯಿಗೆ ಮಕ್ಕಳು ಪತ್ರ ಬರೆದಿರುವ ವಿಚಾರಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್ ಮೂಲಕ ಕಿಡಿಕಾರಿದೆ. ಸೈಕಲ್ ನೀಡುವ ಯೋಜನೆಯನ್ನು ಹೇಳದೆ ಕೇಳದೆ ನಿಲ್ಲಿಸಿದ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಟ ತಂದೊಡ್ಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಸಿಎಂ … Continue reading ಮಕ್ಕಳಿಗೆ ಕೇಸರಿ ಬಣ್ಣದ್ದಾದರೂ ಸೈಕಲ್ ಕೊಡಿ : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ