ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ವಿಲಕ್ಷಣ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಕ್ಲಿಪ್ನಲ್ಲಿ ಜಮೀರ್ ದಲಿತ ಸ್ವಾಮಿ ನಾರಾಯಣನಿಗೆ ಅನ್ನವನ್ನು ಬಾಯಿಗೆ ನೀಡಿ, ನಂತರ ಅವರ ಬಾಯಲ್ಲಿದ್ದ ಎಂಜಲು ಅನ್ನವನ್ನೇ ಸ್ವಾಮೀಜಿ ಕೈಯಿಂದ ತನ್ನ ಬಾಯಿಗೆ ಹಾಕಿಸಿಕೊಂಡು ತಿಂದಿದ್ದಾರೆ. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. View this post on Instagram A post shared by Republic (@republicworld) ಭಾನುವಾರ ಚಾಮರಾಜಪೇಟೆಯಲ್ಲಿ … Continue reading ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral
Copy and paste this URL into your WordPress site to embed
Copy and paste this code into your site to embed