BREAKING: ‘ಕರ್ನಾಟಕ ಬಿಜೆಪಿ’ಯಲ್ಲಿ ಅಸಮಾಧಾನ ಸ್ಪೋಟ: ‘ರೆಬೆಲ್ ನಾಯಕ’ರಿಂದ ‘ಬಿ.ವೈ ವಿಜಯೇಂದ್ರ’ ವಿರುದ್ಧವೇ ರಹಸ್ಯ ಸಭೆ

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಭಿನ್ನಮತ ಸ್ಪೋಟಗೊಂಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವೇ ರಹಸ್ಯ ಸಭೆಯನ್ನು ರೆಬೆಲ್ ನಾಯಕರು ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಬೆಳಗಾವಿಯ ಜಾಂಬೋಟಿ ರೆಸ್ತೆಯಲ್ಲಿರುವಂತ ರೆಸಾರ್ಡ್ ಒಂದರಲ್ಲಿ ಬಿಜೆಪಿಯ ರೆಬಲ್ ನಾಯಕರು ರಹಸ್ಯ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ. ರೆಸಾರ್ಟ್ ನಲ್ಲಿ ನಡೆದಂತ ರಹಸ್ಯ ಸಭೆಯಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್.ಆರ್ ಸಂತೋಷ್ ಕೂಡ ಭಾಗಿಯಾಗಿದ್ದು ತೀವ್ರ ಕುತೂಹಲವನ್ನು ಮೂಡಿಸಿದೆ. ಅಂದಹಾಗೇ ಈಗಾಗಲೇ … Continue reading BREAKING: ‘ಕರ್ನಾಟಕ ಬಿಜೆಪಿ’ಯಲ್ಲಿ ಅಸಮಾಧಾನ ಸ್ಪೋಟ: ‘ರೆಬೆಲ್ ನಾಯಕ’ರಿಂದ ‘ಬಿ.ವೈ ವಿಜಯೇಂದ್ರ’ ವಿರುದ್ಧವೇ ರಹಸ್ಯ ಸಭೆ