‘ಕ್ಯಾಂಡಿ’ಯಲ್ಲಿ ಮಾರಕ ‘ಕ್ಯಾನ್ಸರ್’ ಕಾರಕ ಅಂಶ ಪತ್ತೆ: ಕರ್ನಾಟಕದಲ್ಲೂ ಮಕ್ಕಳ ಫೇವರಿಟ್ ‘ಬಾಂಬೆ ಮಿಠಾಯಿ’ ಬ್ಯಾನ್.?

ಬೆಂಗಳೂರು: ಮಕ್ಕಳ ಅಚ್ಚುಮೆಚ್ಚಿನ ಕ್ಯಾಂಡಿಯಲ್ಲಿ ಬೆಚ್ಚಿ ಬೀಳಿಸೋ ಕ್ಯಾನ್ಸರ್ ಕಾರಕ ಅಂಶ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿ ನಿಷೇಧಕ್ಕೆ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂಬುದಾಗಿ ಹೇಳಲಾಗುತ್ತಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಈಗಾಗಲೇ ಬಣ್ಣದ ಬಾಂಬೆ ಮಿಠಾಯಿಯನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಕಾರಣ ತಮಿಳುನಾಡು ಸರ್ಕಾರ ನಡೆಸಿದಂತ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರೋದಾಗಿದೆ. ಈ ಹಿನ್ನಲೆಯಲ್ಲೇ ತಮಿಳುನಾಡು, ಪುದುಚೇರಿ ಸರ್ಕಾರದಿಂದ ಬಣ್ಣದ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬೆನ್ನಲ್ಲೇ … Continue reading ‘ಕ್ಯಾಂಡಿ’ಯಲ್ಲಿ ಮಾರಕ ‘ಕ್ಯಾನ್ಸರ್’ ಕಾರಕ ಅಂಶ ಪತ್ತೆ: ಕರ್ನಾಟಕದಲ್ಲೂ ಮಕ್ಕಳ ಫೇವರಿಟ್ ‘ಬಾಂಬೆ ಮಿಠಾಯಿ’ ಬ್ಯಾನ್.?