‘ಕನ್ನಡ ನಾಮಫಲಕ’ ಬದಲಾಗದಿದ್ದರೆ ‘ಕರ್ನಾಟಕ ಬಂದ್‌’ – ‘ವಾಟಾಳ್ ನಾಗರಾಜ್’ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ನಾಮಫಲಕ ಬದಲಾಗದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಅಂಥ ಕನ್ನಟ ಪರ ಹೋರಾಟಗಾರ. ಮಾಜಿ ಶಾಸಕ ವಾಟಾಳ್ ನಾಗರಾಜ್‌ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಅವರು ಮಾತನಾಡಿ ಕನ್ನಡ ನಾಮಫಲಕ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು ಅಂತ ಆಗ್ರಹಿಸಿದರು. ಇನ್ನೂ ಕನ್ನಡದಲ್ಲೇ ನಾಮಫಲಕ ಹಾಕುವುದು ಐಟಿ ಬಿಟಿಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಅವರು ಆರೋಪಿಸಿದರು. BREAKING: ಹೃದಯಾಘಾತದಿಂದ ‘ಕಾಂಗ್ರೆಸ್ … Continue reading ‘ಕನ್ನಡ ನಾಮಫಲಕ’ ಬದಲಾಗದಿದ್ದರೆ ‘ಕರ್ನಾಟಕ ಬಂದ್‌’ – ‘ವಾಟಾಳ್ ನಾಗರಾಜ್’ ಎಚ್ಚರಿಕೆ